COVID-19 Resources for Mental Health Coaches... Learn More
ನಾನಾ ಮಾನಸಿಕ ಕಾರಣಗಳಿಂದಾಗಿ ಹಲವರು ಇಂದು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಮಾಡುತ್ತಿದ್ದಾರೆ. ಆ ಮೂಲಕ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದು ಇದನ್ನು ತಡೆಯುವ ಬಗ್ಗೆ ವಿಜಯ ಕರ್ನಾಟಕದ ಲವಲವಿಕೆ ಪುರವಣಿಯಲ್ಲಿ ಡಾ.ಸ್ಬಪ್ನಾ ಪಾಂಡುರಂಗಿ ಅವರ ಲೇಖನ