COVID-19 Resources for Mental Health Coaches... Learn More
ಮಳೆಯ ಸಿಂಚನ; ಭಕ್ತಿಯ ಕಂಪನ. 🌧️🙏
ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಭಾನುವಾರ ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳ ಸ್ಮರಣೋತ್ಸವ, ರಥೋತ್ಸವ ನಂತರ ನಡೆದ ಧರ್ಮ ಸಭೆಯಲ್ಲಿ ಮಾತನಾಡಿ ಗವಾಯಿಗಳ ಸಾಧನೆ ಅಪ್ರತಿಮ ಹಾಗೂ ಸ್ಫೂರ್ತಿದಾಯಕ ಎಂದು ಹೇಳಿದೆನು. ಇದೇ ವೇಳೆ ಶ್ರೀ ಮಠದ ವತಿಯಿಂದ ನನ್ನನ್ನು ಸತ್ಕರಿಸಲಾಯಿತು.







